Cover Page Design – ವನ್ಯಶಾಸ್ತ್ರ ಸಂಹಿತಾ

Recently designed coverpage design for Vanya Shastra Samhitha by Sri Vedha brahma Nagendra Anantha Bhat, Hithalli, book published by Krushi Bharatha Foundation

ವನ್ಯಶಾಸ್ತ್ರ ಸಂಹಿತಾ

ವೇದಶಾಸ್ತ್ರ ಪುರಾಣಗಳ ಅಭಿಪ್ರಾಯಗರ್ಭಿತವಾದ ವರಾಹಮಿಹಿರಾಚಾರ್ಯರು ಮೊದಲಾದ ವಿಶೇಷಜ್ಞರು ವಿವರಿಸಿದ ವಿಷಯಗಳನ್ನಾಧರಿಸಿದ ಪ್ರಾಚೀನ ಪವಿತ್ರ ವನ ನಿರ್ಮಾಣ ಪದ್ಧತಿಯ ಬಗೆಗಿನ ಗ್ರಂಥವೊಂದು ನಮಗೆ ದೊರೆತಿರುವುದು ಅತ್ಯಂತ ಸಂತೋಷಕೊಡುವ ಸಂಗತಿ . ಭಾರತೀಯ ಪರಂಪರೆಯಲ್ಲಿ ವನಗಳ ಹೆಚ್ಚುಗಾರಿಕೆಯನ್ನು ನಮ್ಮ ಪುರಾಣಗಳು ತಿಳಿಸುತ್ತವೆ . ನಾವು ಭಾರತೀಯರು, ಮರ , ಗಿಡ , ಔಷಧಿ ವನಸ್ಪತಿ , ಬಳ್ಳಿ ಹುಲ್ಲು ಇತ್ಯಾದಿಗಳ ಮಹತ್ವವನ್ನು ಅರಿತವರಾಗಿದ್ದೇವೆ. ಅವುಗಳ ಕ್ರಮಬದ್ಧ ಸೇವನೆಯಿಂದ ಮನುಷ್ಯರ ಆರೋಗ್ಯ ವೃದ್ಧಿಯಾಗುವುದು ನಮಗೆ ವೇದ್ಯವಾಗಿದೆ . ಲೋಕ ಹಿತಕ್ಕೆ ಮುಖ್ಯವಾಗಿ ಮನುಷ್ಯರ ಅಭಿವೃದ್ಧಿಗೆ ವನಸಂರಕ್ಷಣೆ ಅತ್ಯವಶ್ಯ .

ಈ ಎರಡೂ ಗ್ರಂಥಗಳೂ ಕೊಳ್ಳಲು ಲಭ್ಯ . ದಯವಿಟ್ಟು ಈ ಪುಸ್ತಕಗಳನ್ನು ಖರೀದಿಸಿ ಜ್ಞಾನಾರ್ಜನೆ ಮಾಡಿಕೊಳ್ಳುವುದಲ್ಲದೆ , ವನ ನಿರ್ಮಾಣ ದಂತಹ ಕಾರ್ಯಗಳಲ್ಲಿ ಅದರ ಮಹತ್ತರ ಪ್ರಯೋಜನವನ್ನೂ ಪಡೆದುಕೊಳ್ಳಬಹುದು. ಪುಸ್ತಕಗಳನ್ನು ಖರೀದಿಸುವಲ್ಲಿ ಸಂಪರ್ಕಿಸಿ: 9945018111 or WhatsApp 9945018111


ಮರೆವು… ವಯೋ ಸಹಜ!

ರಾಧಿಕಾ ಯಾರು ಅಂತಲೇ ನನಗೆ ಗೊತ್ತಿಲ್ಲ- ಎಚ್ ಡಿ ಕುಮಾರಸ್ವಾಮಿ

ರಾಧಿಕಾ ಸಿಸಿಬಿ ಯಲ್ಲಿ ವಿಚಾರಣೆ ನಡೆದ ಮೆಲೆ ಇದೆ ಮೊದಲಬಾರಿ ಎಚ್ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ. ರಾಧಿಕಾರವ್ರಿಗೆ ನೋಟೀಸ್ ಬಂದ ಬಗ್ಗೆ ಕೇಳಿದ ಪ್ರಶ್ನೆಗೆ ಯಾರಪ್ಪ ಅದ್ಯಾರೋ ನನಗೆ ಗೊತ್ತಿಲ್ಲ ಅಂತ ಮಂಡ್ಯದಲ್ಲಿ ಹೇಳಿದ್ದಾರೆ. ಈ ಹೇಳಿಕೆ ಈಗ ಎಲ್ಲಾ ಕಡೆ ಸುದ್ದಿಯಾಗಿದೆ.